ಅಪೂರ್ವ

ಒಮ್ಮೆಲೇ ಉಸಿರು ಹಾರಿ,
ಸುತ್ತಲೂ ಕತ್ತಲಾಗಿ ಎಲ್ಲವೂ ಸ್ತಬ್ಧವಾಗಿದೆ
ಇಲ್ಲದ ಮನಸ್ಸಿನಿಂದ ಬೆಂಕಿ ಪೊಟ್ಟಣವ ತಡಕಾಡಬೇಕಿದೆ,
ಛೇ...!!
ಯಾರನ್ನು ಶಪಿಸುವುದು ..
ಗಾಳಿಯನ್ನೋ ...?! ದೀಪದ ಎಣ್ಣೆಯನ್ನೋ...?!

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಒಂದು ಅಲಾರಾಂನ ಕಥೆ

ನನಗಾಗಿ